Advertisement

ಟಿಕೆಟ್‌ ಕೈತಪ್ಪಿದ ಆಘಾತದಿಂದ ಜೆಡಿಎಸ್‌ ಶಾಸಕನ ತಂದೆ ಸಾವು 

11:32 AM Apr 27, 2018 | Team Udayavani |

ಶಿಡ್ಲಘಟ್ಟ: ಟಿಕೆಟ್‌ ಕೈ ತಪ್ಪಿದ ಅಘಾತದಲ್ಲಿ ತೀವ್ರವಾಗಿ ನೊಂದಿದ್ದ ಜೆಡಿಎಸ್‌ ಎಂ.ಶಾಸಕ ರಾಜಣ್ಣ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. 

Advertisement

ಕೊನೆ ಕ್ಷಣದಲ್ಲಿ ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್‌ ತಪ್ಪಿಸಿ ಜೆಡಿಎಸ್‌ ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ಅವರಿಗೆ ನೀಡಲಾಗಿತ್ತು. ಆ ಬಳಿಕ ರಾಜಣ್ಣ ತಂದೆ 79 ರ ಹರೆಯದ ಎಂ.ಪಿ.ಮುನಿಯಪ್ಪ ಅವರು ಯಾರ ಬಳಿಯೂ ಮಾತನಾಡುತ್ತಿರಲಿಲ್ಲವಂತೆ . ತೀವ್ರ ವಾಗಿ ನೊಂದಿದ್ದ ಅವರು ಕೊರಗಿನಲ್ಲೇ ಇಂದು ಕೊನೆಯುಸಿರೆಳೆದಿದ್ದಾರೆ. 

ಟಿಕೆಟ್‌ ಸಿಗದ ನೋವಿನಲ್ಲಿದ್ದ ಶಾಸಕ ರಾಜಣ್ಣ, ಕುಟುಂಬ ಮತ್ತು ಬೆಂಬಲಿಗರು ಇದೀಗ ಹಿರಿಯರ ಸಾವಿನಿಂದ ಇನ್ನಷ್ಟು ದುಃಖೀತರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next