Advertisement

ಜಯ ಕರ್ನಾಟಕ ಉಡುಪಿ ಜಿಲ್ಲಾ ಕೇಂದ್ರ ಕಚೇರಿ ನಾಳೆ ಉದ್ಘಾಟನೆ 

06:45 AM Mar 10, 2018 | |

ಉಡುಪಿ: ಜಯಕರ್ನಾಟಕ ಸಂಘಟನೆಯ ನೂತನ ವಿಶಾಲವಾದ ಜಿಲ್ಲಾ ಕೇಂದ್ರ ಕಚೇರಿಯನ್ನು ಉಡುಪಿ ಸಿಟಿಬಸ್‌ ನಿಲ್ದಾಣ ಸಮೀಪದ ಶಿರಿಬೀಡು ಗೌರಿ ಆರ್ಕೇಡ್‌ನ‌ ಪ್ರಥಮ ಮಹಡಿಯಲ್ಲಿ ಮಾ. 11ರ ಬೆಳಗ್ಗೆ 10 ಗಂಟೆಗೆ ಜಯಕರ್ನಾಟಕದ ರಾಜ್ಯ ಅಧ್ಯಕ್ಷ ಎಚ್‌.ಎನ್‌. ದೀಪಕ್‌ ಉದ್ಘಾಟಿಸಲಿದ್ದಾರೆ. 

Advertisement

ಜಿಲ್ಲಾ ಉಸ್ತುವಾರಿ ಡಾ| ಸುದೀಪ್‌ ಎನ್‌. ಹಾಗೂ ಮುಖಂಡರಾದ ಪ್ರವೀಣ್‌ಚಂದ್ರ ಶೆಟ್ಟಿ, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮತ್ತು ಯುವ ಘಟಕದ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಅನಂತರ ಬೈಂದೂರು ಸಮೀಪ ನಾವುಂದದಲ್ಲಿ ನೂತನ ಜಯಕರ್ನಾಟಕ ಯುವಘಟಕದ ಉದ್ಘಾಟನೆ ಜರಗಲಿದೆ ಎಂದು ಜಿಲ್ಲಾಧ್ಯಕ್ಷ ಕೆ. ರಮೇಶ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next