Advertisement

ಲಕ್ಷ ವೃಕ್ಷೋತ್ಸವ ಜಾಗೃತಿ ಜಾಥಾ: ಗವಿಸಿದ್ದೇಶ್ವರ ಜಾತ್ರೋತ್ಸವದಲ್ಲಿ ಅಭಿಯಾನ

10:38 AM Jan 07, 2020 | keerthan |

ಕೊಪ್ಪಳ: ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಗವಿಮಠವು ಪ್ರತಿ ವರ್ಷದಂತೆ ಈ ವರ್ಷವೂ ಪರಿಸರ ಸಂರಕ್ಷಣೆ ಜಾಗೃತಿಗಾಗಿ ಲಕ್ಷ ವೃಕ್ಷೋತ್ಸವ ಜಾಥಾ ನಡೆಸಿತು.

Advertisement

ದೈವ ಸಾಕ್ಷಾತ್ಕಾರಕ್ಕಾಗಿ ಲಕ್ಷ ದೀಪೋತ್ಸವ ಪ್ರಕೃತಿ ಸಾಕ್ಷಾತ್ಕಾರಕ್ಕಾಗಿ ಲಕ್ಷ ವೃಕ್ಷೋತ್ಸವ ಅಭಿಯಾನ ನಡೆಸಿತು.

ನಗರದ ಸಾರ್ವಜನಿಕ ಮೈದಾನದಿಂದ ಬೆಳಗ್ಗೆ ಗವಿಶ್ರೀಗಳು ಜಾಥಾಗೆ ಚಾಲನೆ ನೀಡಿದರು. ಜಾಥಾದಲ್ಲಿ ಸಾವಿರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಪರಿಸರ ಜಾಗೃತಿ ಮೂಡಿಸಿದರು.

ವಿವಿಧ ಸಂಘ ಸಂಸ್ಥೆಗಳು ಸೇರಿ ಜಿಲ್ಲಾಡಳಿತದ ವಿವಿಧ ಇಲಾಖೆ ಮಠದ ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next