Advertisement

ಉಸುಕು ಕಲಾಕೃತಿ: ಸುದರ್ಶನ್‌ ಪಟ್ನಾಯಕ್‌ ಕೃಷ್ಣ ಜನ್ಮಾಷ್ಟಮಿ ಶುಭಾಶಯ

12:23 PM Aug 14, 2017 | udayavani editorial |

ಹೊಸದಿಲ್ಲಿ : ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಆ ಪ್ರಯುಕ್ತ ಒಡಿಶಾದ ವಿಶ್ವಖ್ಯಾತ ಉಸುಕು ಕಲಾವಿದ ಸುದರ್ಶನ್‌ ಪಟ್ನಾಯಕ್‌ ಅವರು ಟ್ವಿಟರ್‌ ಮೂಲಕ ಕೃಷ್ಣ ಭಕ್ತಾಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.ಅಂತೆಯೇ ತಾವು ಒಡಿಶಾದ ಪುರಿಯ ಬೀಚ್‌ನಲ್ಲಿ  ರಚಿಸಿರುವ ಭವ್ಯವಾದ ಶ್ರೀಕೃಷ್ಣನ ಉಸುಕು ಕಲಾಕೃತಿಯನ್ನು ಸಾದರಪಡಿಸಿದ್ದಾರೆ.

Advertisement

“ಎಲ್ಲರಿಗೂ ಶ್ರೀಕೃಷ್ಣ ನಿಂದ ಸುಖ, ಸಂತೋಷ, ಶಾಂತಿ ಅನುಗ್ರಹವಾಗಲೆಂದು ಹಾರೈಸುತ್ತೇನೆ’ ಎಂದು ಕಲಾವಿದ ಸುದರ್ಶನ್‌ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next