Advertisement

ಕಾಶ್ಮೀರ ಬೆಳವಣಿಗೆ: ಖುಷಿಯಲ್ಲಿ ಗಂಭೀರ್‌, ಇರ್ಫಾನ್‌ ಪಠಾಣ್‌

01:36 AM Aug 06, 2019 | Sriram |

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿರುವುದಕ್ಕೆ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

“ಜೊ ಕೋಯಿ ನ ಕರ್‌ ಸಕಾ, ವೋ ಹಮ್‌ನೆ ಕರ್‌ ದಿಖಾಯ. ಕಾಶ್ಮೀರ್‌ ಮೇ ಭೀ ಅಪ್ನಾ ತಿರಂಗಾ ಲಹರಾಯ. ಜೈಹಿಂದ್‌, ಕಂಗ್ರಾಚುಲೇಶನ್‌ ಇಂಡಿಯಾ. (ಯಾರೂ ಮಾಡಲಾಗದ್ದನ್ನು ನಾವು ಮಾಡಿ ತೋರಿಸಿದ್ದೇವೆ. ಕಾಶ್ಮೀರದಲ್ಲೂ ನಮ್ಮ ತ್ರಿವರ್ಣ ಧ್ವಜವನ್ನು ಅರಳಿಸಿದ್ದೇವೆ) ಎಂದು ಟ್ವೀಟ್‌ ಮಾಡುವ ಮೂಲಕ ಗಂಭೀರ್‌ ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next