Advertisement

ನೋಂದಾಯಿತ ಸಂಸ್ಥೆಯಿಂದ ಕೊಳವೆ ಬಾವಿ ಕೊರೆಸುವುದು ಕಡ್ಡಾಯ

11:15 AM Apr 25, 2017 | Harsha Rao |

ಉಡುಪಿ/ಮಂಗಳೂರು: ಜಿಲ್ಲೆಯಲ್ಲಿ ತೆರೆದ ವಿಫ‌ಲ ಕೊಳವೆ ಬಾವಿಗಳಿಗೆ ಮಕ್ಕಳು ಬಿದ್ದು ಅನಾಹುತ ಉಂಟಾಗುವುದನ್ನು ತಡೆಯಲು ಹೊಸದಾಗಿ ಕೊಳವೆ ಬಾವಿ ಕೊರೆಸುವವರು ಸಂಬಂಧಪಟ್ಟ ಗ್ರಾ.ಪಂ./ ನಗರ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಹಾಗೂ ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸಿರುವ ರಿಗ್‌ ಯಂತ್ರಗಳಿಂದ ಕೊಳವೆ ಬಾವಿ ಕೊರೆಸುವುದನ್ನು ಕಡ್ಡಾಯಗೊಳಿಸಲಾಗಿದೆ.

Advertisement

ವಿಫ‌ಲ ಕೊಳವೆ ಬಾವಿಗಳನ್ನು ಜಮೀನು ಮಾಲಕರೇ ಮುಚ್ಚಿಸಬೇಕು  ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next