Advertisement

ಸಿಬಿಐನಿಂದ ರಾಬ್ರಿ, ತೇಜಸ್ವಿ ಯಾದವ್‌ ವಿಚಾರಣೆ

09:15 AM Apr 11, 2018 | Team Udayavani |

ನವದೆಹಲಿ: ಐ.ಆರ್‌.ಸಿ.ಟಿ.ಸಿ. ಹೋಟೆಲ್‌ ಹಗರಣಕ್ಕೆ ಸಂಬಂಧಿಸಿ ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ, ಪುತ್ರ ತೇಜಸ್ವಿ ಯಾದವ್‌ ಅವರನ್ನು ಸಿಬಿಐ ಮಂಗಳವಾರ ಪಾಟ್ನಾದಲ್ಲಿ ವಿಚಾರಣೆಗೆ ಒಳಪಡಿಸಿದೆ. ರಾಬ್ರಿ ದೇವಿ ಪತಿ ಲಾಲು ಪ್ರಸಾದ್‌ ರೈಲ್ವೆ ಸಚಿವರಾಗಿದ್ದ ವೇಳೆ, ಐ.ಆರ್‌.ಸಿ.ಟಿ.ಸಿ.ಯ 2 ಹೋಟೆಲ್‌ಗ‌ಳ ನಿರ್ವಹಣೆಯನ್ನು ಅವರು ಖಾಸಗಿ ಹೋಟೆಲ್‌ ಒಂದಕ್ಕೆ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next