Advertisement

ಭಾರತೀಯ ಪತ್ರಕರ್ತರಿಗೂ ಆಹ್ವಾನ: ಪಾಕ್‌

02:06 AM Apr 30, 2019 | Sriram |

ಇಸ್ಲಾಮಾಬಾದ್‌: ಬಾಲಾಕೋಟ್‌ ದಾಳಿಯಲ್ಲಿ ಪಾಕಿಸ್ಥಾನಕ್ಕೇನೂ ನಷ್ಟವಾಗಿಲ್ಲ ಎಂಬುದನ್ನು ಭಾರತಕ್ಕೆ ಮನವರಿಕೆ ಮಾಡಿಕೊಡಲು ಭಾರತೀಯ ಪತ್ರಕರ್ತರನ್ನು ದಾಳಿ ಪ್ರದೇಶಕ್ಕೆ ಆಹ್ವಾನಿಸಲು ಪಾಕ್‌ ಸಿದ್ಧವಿರುವುದಾಗಿ ರಾವಲ್ಪಿಂಡಿಯಲ್ಲಿ ಸೇನೆ ವಕ್ತಾರ ಜನರಲ್‌ ಆಸಿಫ್ ಗಫ‌ೂರ್‌ ಹೇಳಿದ್ದಾರೆ.

Advertisement

ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅವಕಾಶ ಕೊಟ್ಟಂತೆ ಭಾರತೀಯ ಪತ್ರಕರ್ತರಿಗೂ ದಾಳಿ ನಡೆದ ಪ್ರದೇಶ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next