Advertisement
ಕುಂಚಾವರಂ ಗ್ರಾಮದಲ್ಲಿ ಅನೇಕ ಗಲ್ಲಿಗಳಲ್ಲಿ ಚರಂಡಿಗಳಲ್ಲಿ ಹೊಲಸು ತುಂಬಿಕೊಂಡು ಚರಂಡಿ ಗಬ್ಬು ವಾಸನೆ ಬರುತ್ತಿವೆ. ಹರಿಜನವಾಡ, ಕೋಮಟಿಗಲ್ಲಿ, ದಾಸರಗಲ್ಲಿ, ಮುಸ್ಲಿಂ ಬಡಾವಣೆ, ಕ್ರಿಶ್ಚಿಯನ್ ಗಲ್ಲಿಗಳಲ್ಲಿ ಅನೇಕ ದಿನಗಳಿಂದ ಚರಂಡಿಗಳನ್ನು ಶುಚಿಗೊಳಿಸಿಲ್ಲವೆಂದು ಗ್ರಾಪಂ ಅಧ್ಯಕ್ಷರಿಗೆ, ಪಿಡಿಒಗಳಿಗೆ ತಿಳಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಂಚಾವರಂ ಗ್ರಾಪಂಗೆ ಘನತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ವಾಹನ ನೀಡಲಾಗಿದೆ. ಆದರೆ ಡೀಸೆಲ್ ಖರೀದಿಸಲು ಗ್ರಾಪಂದಲ್ಲಿ ಅನುದಾನ ಇಲ್ಲವೆಂದು ಪಿಡಿಒ ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಕುಂಚಾವರಂ ಸ್ವಚ್ಛತೆಗೆ ಒತ್ತಾಯ
12:21 PM Feb 14, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.