Advertisement

Infosys: ರಾಜಕೀಯಕ್ಕೆ ಹೋಗುವುದಿಲ್ಲ: ನಾರಾಯಣಮೂರ್ತಿ

09:21 PM Jan 27, 2024 | Team Udayavani |

ನವದೆಹಲಿ: “ನಾನು ರಾಜಕೀಯ ಕ್ಷೇತ್ರಕ್ಕೆ ಹೋಗುವುದಿಲ್ಲ. ನನಗೆ ಈಗಾಗಲೇ 78 ವರ್ಷ. ರಾಜಕೀಯಕ್ಕೆ ಹೋಗಲು ಇದು ತುಂಬ ತಡವಾದ ಸಮಯ ಎಂದು ನಾನು ಭಾವಿಸುತ್ತೇನೆ’ ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನಾನು ನನ್ನ ಸಮಯವನ್ನು ಮಕ್ಕಳು ಮತ್ತು ಮೊಮ್ಮಕಳೊಂದಿಗೆ ಕಳೆಯಲು, ಪುಸ್ತಕಗಳನ್ನು ಓದುವುದಕ್ಕೆ ಸಮಯ ಮೀಸಲಿಡಲು ತೀರ್ಮಾನಿಸಿದ್ದೇನೆ’ ಎಂದಿದ್ದಾರೆ.

Advertisement

ಸಂದರ್ಶನದಲ್ಲಿ ಮಾತನಾಡಿದ ಇನ್ಫೋಸಿಸ್‌ ಫೌಂಡೇಶನ್‌ ಸಂಸ್ಥಾಪಕಿ ಸುಧಾಮೂರ್ತಿ, “ಜನರಿಗೆ ಸೇವೆ ಸಲ್ಲಿಸಲು ರಾಜಕೀಯಕ್ಕೆ ಸೇರುವ ಅಗತ್ಯವಿಲ್ಲ. ನಾನು ಹೊರಗಿದ್ದೆ ಜನರಿಗೆ ಸಹಾಯ ಮಾಡುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next