Advertisement

Indrani: ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ- ವರ್ಷಾವಧಿ ಮಹೋತ್ಸವ ಸಂಪನ್ನ

11:19 PM Feb 16, 2024 | Team Udayavani |

ಉಡುಪಿ: ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಮಹಾರಥೋತ್ಸವ ಶುಕ್ರವಾರ ಸಂಪನ್ನಗೊಂಡಿತು.

Advertisement

ಮಹಾಪೂಜೆ, ಬಲಿ, ಪಲ್ಲಪೂಜೆ, ರಥ ಶುದ್ಧಿ, ರಥ ಬಲಿ, ರಥಾರೋಹಣ, ಅನ್ನಸಂತರ್ಪಣೆ, ವಿಜಯ ಕುಮಾರ್‌ ಅವರಿಂದ ಧಾರ್ಮಿಕ ಪ್ರವಚನ, ಮಹಾರಥೋತ್ಸವ, ಕಟ್ಟೆಪೂಜೆ, ಭೂತಬಲಿ, ಕವಾಟ ಬಂಧನ ನಡೆಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮಂಚಿ, ಸದಸ್ಯರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಅರವಿಂದ ಆರ್‌. ಶೆಟ್ಟಿ, ಹರೀಶ್‌ ಎನ್‌. ದೇವಾಡಿಗ, ಸೀತಾರಾಮ ನಾಯಕ್‌, ಸುಂದರ, ಪ್ರೇಮಾ ನಾಯ್ಕ, ಸುಜಲಾ ಸತೀಶ್‌, ಪ್ರಧಾನ ಅರ್ಚಕ ಐ. ಗೋಪಾಲಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next