Advertisement

IND vs PAK ಕ್ರಿಕೆಟ್ ಕದನ… ಬ್ಲೂಬಾಯ್ಸ್ ಗೆಲುವಿಗಾಗಿ ಆಂಜನೇಯನ ಮೊರೆ ಹೋದ ಅಭಿಮಾನಿಗಳು

01:44 PM Sep 02, 2023 | Team Udayavani |

ಮೈಸೂರು: ಇಂದು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನ ಎದುರಿಸಲಿದೆ.

Advertisement

ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಇಂದು ಇಂಡಿಯಾ ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಪಂದ್ಯ ಕೊಲೊಂಬೋದ ಪಾಲ್ಲೆಕೆಲಾ ಸ್ಟೇಡಿಯಂ ನಲ್ಲಿ ನಡೆಯಲಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡ ಜಯಭೇರಿ ಬಾರಿಸಲೆಂದು ಹಾರೈಸಿ ಕ್ರಿಕೆಟ್ ಅಭಿಮಾನಿಗಳು ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎದುರಾಳಿಯನ್ನ ಬಗ್ಗುಬಡಿಯುವಂತೆ ಪ್ರಾರ್ಥಿಸಿ ನವಗ್ರಹ ಹಾಗೂ ಶನಿಶಾಂತಿ ಹೋಮ ಮಾಡಿದ್ದಾರೆ.ತ್ರಿವರ್ಣ ದ್ವಜ ಹಿಡಿದ ಅಭಿಮಾನಿಗಳು ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Tiger 3: ದೀಪಾವಳಿಗೆ ʼಟೈಗರ್-3‌ʼ; ಬಾಕ್ಸ್‌ ಆಫೀಸ್‌ ಧಮಾಕ ಮಾಡಲು ಸಲ್ಮಾನ್ – ಕತ್ರೀನಾ ರೆಡಿ

Advertisement

Udayavani is now on Telegram. Click here to join our channel and stay updated with the latest news.

Next