Advertisement

ಭಾರತದ 16 ಮಂದಿ ಮೀನುಗಾರರನ್ನು ವಾಪಸ್‌ ಕರೆಯಿಸಿಕೊಳ್ಳಲು ಭಾರತ ಬದ್ಧ: ಕೇಂದ್ರ

06:48 PM Mar 25, 2022 | Team Udayavani |

ನವದೆಹಲಿ: ಶ್ರೀಲಂಕಾ ಸಾಗರ ಗಡಿಯನ್ನು ದಾಟಿದ ಅತಿಕ್ರಮಿಸಿದ ಆಧಾರದಲ್ಲಿ ಗುರುವಾರದಂದು ಶ್ರೀಲಂಕಾ ಕರಾವಳಿ ಪಡೆಯಿಂದ ಬಂಧಿಸಲ್ಪಟ್ಟಿರುವ ಭಾರತದ 16 ಮಂದಿ ಮೀನುಗಾರರನ್ನು ವಾಪಸ್‌ ಕರೆಯಿಸಿಕೊಳ್ಳಲು ಭಾರತ ಬದ್ಧವಾಗಿದೆ.

Advertisement

ಈ ಕುರಿತಂತೆ ಶ್ರೀಲಂಕಾದ ಉನ್ನತ ಆಡಳಿತವನ್ನು ಸಂಪರ್ಕಿಸಲಾಗಿದೆ ಎಂದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್‌ ತಿಳಿಸಿದ್ದಾರೆ.

ಇದನ್ನೂ ಓದಿ :‘ದ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಅಣಕ : ಕೇಜ್ರಿವಾಲ್ ವಿರುದ್ಧ ಸಾವಂತ್ ಕಿಡಿ

ಶ್ರೀಲಂಕಾ ಮೀನುಗಾರರ ಬಗ್ಗೆ ತಮಿಳುನಾಡಿನ ಸಂಸದರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಗತ್ತಿನ ಯಾವುದೇ ಮೂಲೆಯಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ. ಪ್ರತಿಯೊಬ್ಬರನ್ನೂ ದೇಶಕ್ಕೆ ಮರಳಿ ಕರೆತರಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next