Advertisement

ಭಡ್ತಿಯಲ್ಲಿ ಮೀಸಲು: ಕೇಂದ್ರ ಸರಕಾರ ಒಲವು

06:00 AM Aug 04, 2018 | |

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭಡ್ತಿಯಲ್ಲಿ ಶೇ. 22.5 ಮೀಸಲು ನೀಡಬಹುದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ಹೇಳಿದೆ.

Advertisement

ಕೇಂದ್ರ ಸರಕಾರದ ಈ ವಾದದಿಂದ ಭಡ್ತಿ ಯಲ್ಲಿ ಮೀಸಲು ನೀಡಿರುವ ಕರ್ನಾ ಟಕ ಸರಕಾರದ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಸಾವಿರಾರು ವರ್ಷಗಳಿಂದ ಹಿಂದುಳಿದ ಸಮುದಾಯಗಳು ನರಳು ತ್ತಲೇ ಇವೆ. ಈಗಲೂ ಅವರಿಗೆ ಮೀಸಲಾತಿ ನೀಡದೇ ಹೋದರೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಎಸ್‌ಸಿ/ಎಸ್ಟಿ ವರ್ಗದವರಿಗೆ ಭಡ್ತಿಯಲ್ಲೂ ಮೀಸಲಾತಿ ನೀಡಬಹುದು ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣು ಗೋಪಾಲ್‌ ವಾದ ಮಂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next