Advertisement

ರಸ್ತೆ ವಿಸ್ತಾರಗೊಳ್ಳದೆ ನಾಮಫ‌ಲಕ ಅಳವಡಿಕೆ !

11:38 PM Apr 29, 2019 | Team Udayavani |

ಉಡುಪಿ: ಪರ್ಕಳದ ಸಿಂಡಿಕೇಟ್‌ ಬ್ಯಾಂಕ್‌ ಎದುರುಗಡೆ ಮತ್ತು ಈಶ್ವರನಗರದ ನೀರಿನ ಸ್ಥಾವರದ ಬಳಿ ರಾಷ್ಟ್ರೀಯ ಹೆ¨ªಾರಿಯ ಮೊದಲ ಹಂತದ ಕಾಮಗಾರಿಯಲ್ಲಿ ಅಗಲಗೊಳಿಸಿದ ರಸ್ತೆ ಬದಿಯಲ್ಲಿಯೇ ದೊಡ್ಡ ನಾಮಫ‌ಲಕವನ್ನು ಅಳವಡಿಸಿರುವುದರಿಂದ ರಸ್ತೆ ವಿಸ್ತರೀಕರಣವಾಗುವ ಪ್ರಕ್ರಿಯೆ ಕೈಬಿಡಲಾಗಿದೆಯೇ ಎನ್ನುವ ಅಭಿಪ್ರಾಯಗಳು ಮೂಡುತ್ತದೆ.

Advertisement

ನಾಮಫ‌ಲಕದಲ್ಲಿ ಧರ್ಮಸ್ಥಳ, ಕಾರ್ಕಳ , ಹೆಬ್ರಿ, ಆಗುಂಬೆಗಳ ಬಗ್ಗೆ ದೂರವನ್ನು ನಮೂದಿಸಿರುವುದು ಸ್ವಾಗತವಾದರೂ ಸಂಶಯಗಳಿಗೆ ಕಾರಣವಾಗುತ್ತದೆ. ಈಗಾಗಲೇ ಅಗಲೀಕರಣಗೊಂಡಿರುವ ರಸ್ತೆಯ ಪಕ್ಕದಲ್ಲಿ ನಾಮಫ‌ಲಕ ಅಳವಡಿಸದೆ ಪರ್ಕಳದಲ್ಲಿ ಅಳವಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next