Advertisement

ಆರ್ಥಿಕ ಹಿಂಜರಿತ: ಕ್ರಮ ಕೈಗೊಳ್ಳಿ

09:57 AM Dec 25, 2019 | |

ವಾಷಿಂಗ್ಟನ್‌: ಭಾರತ ಗಂಭೀರವಾದ ಆರ್ಥಿಕ ಹಿಂಜರಿತದ ಮಧ್ಯ ಭಾಗದಲ್ಲಿದ್ದು, ಸರಕಾರ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅಂ.ರಾ. ಹಣಕಾಸು ಸಂಸ್ಥೆ (ಐಎಂಎಫ್) ಸಲಹೆ ನೀಡಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ಮಂದಿಯ ಬಡತನವನ್ನು ನೀಗಿಸಿದ್ದ ಭಾರತವು ಸದ್ಯ ಆರ್ಥಿಕ ಕುಸಿತ ಕಾಣುತ್ತಿದೆ. ಕೇಂದ್ರ ಸರಕಾರವು ತ್ವರಿತ ಸುಧಾರಣೆ ನೀತಿ ಜಾರಿಗೊಳಿಸಬೇಕಿದೆ ಎಂದು ಸಂಸ್ಥೆ ನಿರ್ದೇಶಕ ಸಲ್ಗಾಡೋ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next