Advertisement

ನಾನು ಬ್ರಾಹ್ಮಣ ; ಚೌಕಿದಾರನಲ್ಲ

02:20 AM Mar 25, 2019 | Sriram |

ನವದೆಹಲಿ: ನಾನು ಚೌಕಿದಾರನಾಗಲು ಸಾಧ್ಯವಿಲ್ಲ. ಏಕೆಂದರೆ, ನಾನೊಬ್ಬ ಬ್ರಾಹ್ಮಣ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ತಮ್ಮ ಹೆಸರುಗಳ ಮುಂದೆ “ಚೌಕಿದಾರ’ ಎಂದು ಸೇರಿಸಿಕೊಂಡಿರುವ ಹಿನ್ನೆಲೆಯಲ್ಲಿ, “ನೀವೇಕೆ ನಿಮ್ಮ ಹೆಸರಿನ ಮುಂದೆ ಚೌಕಿದಾರ ಪದವನ್ನು ಸೇರಿಸಿಲ್ಲ’ ಎಂಬ ಪ್ರಶ್ನೆಗೆ ಸ್ವಾಮಿ ಈ ರೀತಿ ಉತ್ತರಿಸಿದ್ದಾರೆ. “ನಾನು ಬ್ರಾಹ್ಮಣನಾಗಿರುವ ಕಾರಣ, ಚೌಕಿದಾರನಾಗಲು ಸಾಧ್ಯವಿಲ್ಲ. ಚೌಕಿದಾರ ಏನು ಮಾಡಬೇಕು ಎಂದು ಆದೇಶಿಸುವವನು ನಾನು’ ಎಂದಿದ್ದಾರೆ ಸುಬ್ರಮಣಿಯನ್‌ ಸ್ವಾಮಿ.

Advertisement

Udayavani is now on Telegram. Click here to join our channel and stay updated with the latest news.

Next