Advertisement

PSI ಅಕ್ರಮ ನೇಮಕ: ನ್ಯಾ| ವೀರಪ್ಪ ವರದಿ ಮುಂದೂಡಿಕೆ?

12:08 AM Feb 16, 2024 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ನ್ಯಾ| ವೀರಪ್ಪ ಆಯೋಗ ನೀಡಿದ್ದ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದು, ಸದ್ಯಕ್ಕೆ ವಿಷಯವನ್ನೇ ಮುಂದೂಡುವ ನಿರ್ಣಯ ಕೈಗೊಳ್ಳಲಾಗಿದೆ.

Advertisement

ಅಧಿವೇಶನದಲ್ಲಿ ವರದಿ ಮಂಡಿಸಿ, ಕ್ರಮದ ಬಗ್ಗೆ ಚರ್ಚಿಸುವ ಚರ್ಚೆಗಳು ನಡೆದಿತ್ತು. ಆದರೆ ಕೆಲವು ಸಚಿವರು ಆಕ್ಷೇಪಗಳನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಷಯ ಮುಂದೂಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next