Advertisement

ಡಯಾಲಿಸಿಸ್‌ ವೇಳೆ ವಿದ್ಯುತ್‌ ಕಡಿತ: 3 ಸಾವು

03:45 AM Mar 11, 2017 | |

ಪುದುಚೇರಿ: ಮೂತ್ರಪಿಂಡ ವೈಫ‌ಲ್ಯ ಹೊಂದಿದವರನ್ನು ಬದುಕಿಸುವ ಕ್ರಮವಾಗಿ ಡಯಾಲಿಸಿಸ್‌ ಮಾಡಲಾಗುತ್ತದೆ. ಆದರೆ ಅದರಿಂದಲೇ ರೋಗಿಗಳು ಮೃತಪಟ್ಟರೆ? ಇಂಥದ್ದೊಂದು ದಾರುಣ ಘಟನೆ ಪುದುಚೇರಿಯಲ್ಲಿ ಸಂಭವಿಸಿದೆ.

Advertisement

ಇಲ್ಲಿನ ಇಂದಿರಾಗಾಂಧಿ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಡಯಾಲಿಸಿಸ್‌ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್‌ ವೈಪಲ್ಯದಿಂದಾಗಿ ಮೂವರು ಅಸುನೀಗಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next