Advertisement
ತೆಲಂಗಾಣದ ಹಣಕಾಸು ಆಯೋಗದಲ್ಲಿ ಸದಸ್ಯರಾಗಿರುವ ಸ್ಮಿತಾ ಸಬರ್ವಾಲ್, “ವಿಕಲಚೇತನರನ್ನು ನಾನು ಗೌರವಿಸುತ್ತೇನೆ. ಆದರೆ ನಿಮ್ಮ ಪೈಲಟ್, ಡಾಕ್ಟರ್ ದಿವ್ಯಾಂಗರಾದರೆ ನೀವು ಒಪ್ಪುತ್ತೀರಾ? ಅಂತೆಯೇ ನಾಗರಿಕ ಸೇವೆ ಹೆಚ್ಚು ಶ್ರಮ ಬೇಡುತ್ತದೆ, ಜನರಿರುವ ಸ್ಥಳಗಳಿಗೆ ತೆರಳಿ ಅವರ ಸಮಸ್ಯೆ ಆಲಿಸಬೇಕಾಗುತ್ತದೆ. ಆದ್ದರಿಂದ ಅವರಿಗೆ ಮೀಸಲಾತಿ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದ್ದಾರೆ.
Advertisement
IAS officer ದಿವ್ಯಾಂಗರಿಗೇಕೆ ಮೀಸಲಾತಿ?: ಐಎಎಸ್ ಅಧಿಕಾರಿ ಟ್ವೀಟ್ಗೆ ಭಾರೀ ಆಕ್ರೋಶ
09:13 PM Jul 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.