Advertisement

ಬಣ್ಣವನ್ನು ನಾನು ಬಯಲು ಮಾಡುತ್ತೇನೆ: ರಾಹುಲ್‌ಗೆ ಬೆದರಿಕೆ

12:26 AM Jan 21, 2019 | Team Udayavani |

ಭುವನೇಶ್ವರ: ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸ್‌ನಿಂದ ವಜಾಗೊಂಡ ಕೇಂದ್ರದ ಮಾಜಿ ಸಚಿವ ಶ್ರೀಕಾಂತ್‌ ಜೇನಾ ರವಿವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.

Advertisement

 ರಾಹುಲ್‌ಗಾಂಧಿ ಅವರು ಜ. 25ರಂದು ಒಡಿಶಾಗೆ ಆಗಮಿಸುತ್ತಿದ್ದು, ಅವರ ಬಣ್ಣವನ್ನು ನಾನು ಬಯಲು ಮಾಡುತ್ತೇನೆ. ನಂತರ ಅವರು ಯಾವತ್ತೂ ಸಾರ್ವಜನಿಕವಾಗಿ ತಮ್ಮ ಮುಖ ತೋರಿಸದಂತೆ ಮಾಡುತ್ತೇನೆ ಎಂದು ಜೇನಾ ಬೆದರಿಕೆ ಹಾಕಿದ್ದಾರೆ.   ಅಲ್ಲದೆ, ನನ್ನನ್ನು ವಜಾ ಮಾಡುವ ಮೂಲಕ ರಾಹುಲ್‌ ಅವರು, ತಾವು ಗಣಿ ಮಾಫಿಯಾದ ಜತೆ ಕೈಜೋಡಿಸಿರುವುದನ್ನು ಸಾಬೀತುಪಡಿಸಿದ್ದಾರೆ ಎಂದೂ ಜೇನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next