Advertisement

ಹೈಪೋಕ್ಲೊರೈಟ್‌ ದ್ರಾವಣ ಸಿಂಪಡಣೆ

01:29 PM May 21, 2020 | Suhan S |

ಶಿಗ್ಗಾವಿ: ಬನ್ನೂರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ವೈರಸ್‌ ನಿಯಂತ್ರಣ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹೈಪೋಕ್ಲೋರೈಟ್‌ ದ್ರಾವಣ ಸಿಂಪರಣೆಗೆ ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಬನ್ನೂರ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕೋವಿಡ್‌ 19 ಕುರಿತು ಅರಿವು ಮೂಡಿಸಬೇಕು. ಸ್ವತ್ಛತೆಗೆ ಆದ್ಯತೆ ನೀಡಬೇಕು. ಕೋವಿಡ್ ವೈರಸ್‌ ನಿಯಂತ್ರಣಕ್ಕೆ ಒದಗಿಸಿರುವ ಮಶಿನ್‌ ಸದ್ಬಳಕೆ ಆಗಬೇಕು ಎಂದರು.

ಗ್ರಾಪಂ ಅಧ್ಯಕ್ಷ ನಾಗಪ್ಪ ಅಣ್ಣಿಗೇರಿ, ಉಪಾಧ್ಯಕ್ಷೆ ಪ್ರೇಮವ್ವ ಭರಮಗೌಡ್ರ, ಬಸವರಾಜ ಪೂಜಾರ, ಟಾಕನಗೌಡ್ರ ಪಾಟೀಲ, ಫಕ್ಕೀರಗೌಡ ಹುಡೇದಗೌಡ್ರ, ಶೇಖರಗೌಡ ಪೊಲೀಸ್‌ಗೌಡ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next