Advertisement

ಶ್ರೀರಂಗಪಟ್ಟಣದ ಬೆಳಗೊಳ ಬಳಿ ಹಾಡು ಹಗಲೇ ಕಿರುಬ ಪ್ರತ್ಯಕ್ಷ

07:31 PM Jul 03, 2021 | Team Udayavani |

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಹಾಡು ಹಗಲೇ ಕಿರುಬವೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿರುವ ಘಟನೆ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ರೈಲ್ವೆ ನಿಲ್ದಾಣದ ಬಳಿ ಇರುವ ಮೇಲ್ಸೇತುವೆ ಮೇಲೆ ಈ ಕಿರುಬ ಕಾಣಿಸಿಕೊಂಡಿದೆ.

Advertisement

ಶ್ರೀರಂಗಪಟ್ಟಣ ಇಲವಾಲ ರಸ್ತೆ ಮಧ್ಯೆ ಇರುವ ಮೇಲ್ಸೇತುವೆ ಮೇಲೆ ಈ ಕಿರುಬ ಓಡಾಡುತ್ತಿದ್ದ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ಸೆರೆ ಹಿಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಸಕತ್ ವೈರಲ್ ಆಗಿದೆ. ಆದರೆ ಶ್ರೀರಂಗಪಟ್ಟಣದ ಜನರು ಈ ವಿಡಿಯೋದ ದೃಶ್ಯ ನೋಡಿ ಆತಂಕಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next