Advertisement
ಬಸವನಬಾಗೇವಾಡಿ ತಾಲೂಕಿನ ಸುಕ್ಷೇತ್ರ ಬೂದಿಹಾಳ ಗ್ರಾಮದ ಸಿದ್ದಾರೂಢರ ಆಶ್ರಮದಲ್ಲಿ ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ ಶಿವನಾಮ ಸ್ಮರಣೆ ಕಾರ್ಯಕ್ರಮದಲ್ಲಿ ಶಿವರಾತ್ರಿಯ ಕಥೆ ಎಂಬ ಗ್ರಂಥ ಪಠಿಸಿ ಅವರು ಮಾತನಾಡಿದರು. ಸಮಾಜದ ಮೌಡ್ಯ ಕತ್ತಲಿನಲಿದ್ದ ಮುಗ್ಧ ಜನರು ಬೆಳಕಿನ ಕಡೆಗೆ ಭಕ್ತರನ್ನು ಕರೆದೊಯ್ದು ಶಾಂತಿ ಸಮೃದ್ಧಿ ದಯಪಾಲಿಸಿದ ಶ್ರೀಗಳಲ್ಲಿ ಸಿದ್ದಾರೂಢರು ಮೂದಲು ಸ್ಥಾನದಲ್ಲಿ ನಿಲ್ಲುತ್ತಾರೆ. ಅಂತ ಶರಣರ ಆಶ್ರಮದಲ್ಲಿ ಇಂದು ನಾವೆಲ್ಲರೂ ಶಿವರಾತ್ರಿ ನಡೆಸಿಕೊಂಡು ಬಂದಿದ್ದೇವೆ. ಇದರಿಂದ ಜೀವನದಲ್ಲಿ ವರ್ಷದ ಒಂದು ದಿವಾದರೂ ದೇವರ ನಾಮದಲ್ಲಿ ಶಿವರಾತ್ರಿ ದಿನವಿಡಿ ಉಪವಾಸದಿಂದ ಭಜನೆ, ಕಿರ್ತನೆ, ಪ್ರವಚನ, ದಿಂದ ದೇವರು ಪ್ರತ್ಯಕ್ಷನಾಗಿ ನಮಗೆ ದರ್ಶನ ಕೊಡುತ್ತಾನೆ ಎಂದು ಹೇಳಿದರು.
Advertisement
ಶಿವನಾಮ ಸ್ಮರಣೆಯಿಂದ ಜೀವನದಲ್ಲಿ ನೆಮ್ಮದಿ
11:49 AM Feb 24, 2020 | Naveen |
Advertisement
Udayavani is now on Telegram. Click here to join our channel and stay updated with the latest news.