Advertisement

ದೇವಸ್ಥಾನದ ಮೇಲೆ ಬಿದ್ದ ಬೃಹತ್‌ ಮರ; ನೂರಾರು ಜನರು ಪಾರು 

12:42 PM May 10, 2018 | |

ಪಡುಬಿದ್ರಿ: ಇಲ್ಲಿನ ಪಣಿಯೂರಿನಲ್ಲಿ  ಬುಧವಾರ ರಾತ್ರಿ ಜಾರಂದಾಯ ದೇವಸ್ಥಾನದಲ್ಲಿ  ನೇಮೋತ್ಸವ ನಡೆಯುತ್ತಿದ್ದ ವೇಳೆ ಬೃಹತ್‌ ಮರವೊಂದು ಬಿದ್ದಿದ್ದು, ಸ್ಥಳದಲ್ಲಿದ್ದ ನೂರಾರು ಮಂದಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. 

Advertisement

ಮರದ ಅಡಿ ಸಿಲುಕಿದ್ದ  ಓರ್ವನನ್ನು ರಕ್ಷಣೆ ಮಾಡಲಾಗಿದ್ದು, ಅದೃಷ್ಟವಷಾತ್‌  ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

800 ವರ್ಷಗಳಷ್ಟು ಪುರಾತನ ಹಾಲೆ ಮರ ಮಳೆಯಿಂದಾಗಿ ಬುಡ ಸಮೇತ ಕಿತ್ತು ಬಿದ್ದಿದೆ. ದೈವಸ್ಥಾನಕ್ಕೂ ಅಲ್ಪ ಹಾನಿಯಾಗಿದೆ. 

Advertisement

ಭಾರೀ ಗಾಳಿ ಮಳೆಯಿಂದಾಗಿ ನೇಮೋತ್ಸವಕ್ಕೆ ಅಡ್ಡಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next