Advertisement
ಎನ್ಸಿಎಂಇ ಸದಸ್ಯರಾಗಿರುವ ಅಫ್ಜರ್ ಶಮ್ಸೀ ಅವರು ದೇಶದಲ್ಲಿ ನೋಂದಾವಣೆಯಾಗದಿರುವ ಮತ್ತು ಅನಧಿಕೃತವಾಗಿ ಕಾರ್ಯವೆಸಗುತ್ತಿರುವ ಮದ್ರಸಗಳ ವಿವರಗಳನ್ನು ಕಲೆ ಹಾಕುವುದು ಮತ್ತು ಮದ್ರಸಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಅವಲೋಕಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
Advertisement
ರಾಷ್ಟ್ರೀಯ ಮದ್ರಸ ಮಂಡಳಿ ರಚನೆಗೆ ಕೇಂದ್ರ ಸರಕಾರ ಚಿಂತನೆ
05:07 PM Sep 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.