Advertisement
ಸಂಸ್ಥೆಯ ಸಿಬಂದಿ ಘನ್ಶ್ಯಾಮ್ ಪಾಂಡೆ ಮತ್ತು ತ್ರಿಭುವನ್ ಸಿಂಗ್ ಆರೋಪಿಗಳು. ದಿಲೀಪ್ ಬಿಲ್ಡ್ಕಾನ್ ಲಿ. ಸಂಸ್ಥೆಯ ತೋಡಾರು ಮತ್ತು ಬೆಳುವಾಯಿಯ ಯಾರ್ಡ್ಗಳಿಂದ 90 ಸಾವಿರ ರೂ. ಮೌಲ್ಯದ 3 ಟನ್ ಗುಜರಿ ಕಳವು ಮಾಡಿ ಸಾಗಿಸಿರುವ ಬಗ್ಗೆ ಮ್ಯಾನೇಜರ್ ಅನ್ನಾಬತ್ತುಲ್ ಪ್ರಸಾದ್ ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Advertisement
Highway ಕಾಮಗಾರಿಯ ಸ್ಕ್ರಾಪ್ ಕಳವು: ಆರೋಪಿಗಳು ಪರಾರಿ; ಸಿಬಂದಿಯದೇ ಕೃತ್ಯ!
10:20 PM May 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.