Advertisement

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

11:13 PM Apr 28, 2024 | Team Udayavani |

ಹೊಸದಿಲ್ಲಿ: ಪನಾಮಾದ ಕಚ್ಚಾ ತೈಲ ಟ್ಯಾಂಕರ್‌ ಹಡಗನ್ನು ಹೌತಿ ಬಂಡುಕೋರರ ದಾಳಿಯಿಂದ ಕಾಪಾಡುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.

Advertisement

ಈ ನೌಕೆಯಲ್ಲಿ 22 ಭಾರತೀಯರ ಸಹಿತ 30 ಸಿಬಂದಿ ಇದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.

ಎ. 26ರಂದು ಎಂ.ವಿ. ಅಂಡ್ರೋಮೆಡಾ ಸ್ಟಾರ್‌ ಎಂಬ ಹಡಗಿನ ಮೇಲೆ ದಾಳಿ ಆರಂಭವಾಗುತ್ತಿದ್ದಂತೆ ಐಎನ್‌ಎಸ್‌ ಕೊಚ್ಚಿ ಸಮರ ನೌಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next