Advertisement
ಚಿಕ್ಕಮಗಳೂರು ತಾಲೂಕಿನ ಇಂದಿರಾನಗರ ಬಡಾವಣೆಯ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿಯು ಸಾವನ್ನಪ್ಪಿದ್ದಾರೆ. ಖಾಸಗಿ ಆಸ್ಪತ್ರೆಯವರು ವಿವಿಧ ಖಾಯಿಲೆಯಿಂದ ವ್ಯಕ್ತಿಯು ಬಳಲಿ ಸಾವನಪ್ಪಿದ್ದಾರೆಂದು ಮೃತದೇಹ ಹಸ್ತಾಂತರಿಸಿದ್ದರು.
Advertisement
ಚಿಕ್ಕಮಗಳೂರು : ಕೋವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ವರದಿಯನ್ನು ನೆಗೆಟಿವ್ ಕೊಟ್ಟ ಆಸ್ಪತ್ರೆ
01:45 PM May 17, 2021 | Team Udayavani |