Advertisement

ಉಕ್ಕಿ ಹರಿಯುತ್ತಿರುವ ಹೊನ್ನಮ್ಮನ ಜಲಪಾತ

08:58 AM Aug 08, 2019 | Hari Prasad |

ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇಲ್ಲಿರುವ ಹಲವು ಪ್ರವಾಸಿ ತಾಣಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಈ ಭಾಗದಲ್ಲಿನ ತೊರೆ ನದಿಗಳು ತುಂಬಿ ಹರಿಯುತ್ತಿವೆ ಮತ್ತು ಅಪಾಯದ ಮಟ್ಟದಲ್ಲಿವೆ.

Advertisement

ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊನ್ನಮ್ಮನ ಜಲಪಾತ ಅಪಾಯದ ಮಟ್ಟವನ್ನು ಮೀರಿ ಭೋರ್ಗರೆಯುತ್ತಿದೆ. ಈ ಕಾರಣದಿಂದಾಗಿ ಜಲಪಾತವಿರುವ ಪ್ರದೇಶಕ್ಕೆ ತೆರಳದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next