Advertisement

ಹಿಂದು ಎಂದೂ ಉಗ್ರನಾಗುವುದಿಲ್ಲ,ವ್ಯಾಘ್ರನಾಗುತ್ತಾನೆ: ಸಿ.ಟಿ.ರವಿ

04:27 PM Jan 12, 2018 | Team Udayavani |

ಚಿಕ್ಕಮಗಳೂರು: ‘ಹಿಂದು ಎಂದಿಗೂ ಉಗ್ರನಾಗುವುದಕ್ಕೆ ಸಾಧ್ಯವಿಲ್ಲ. ಹಾಗೊಮ್ಮೆ ಹೀಗೊಮ್ಮೆ ಬೇಕಾದರೆ ವ್ಯಾಘ್ರ ಆಗುತ್ತಾನೆ’ ಎಂದು ಬಿಜೆಪಿ  ಶಾಸಕ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.

Advertisement

‘ಆರ್‌ಎಸ್‌ಎಸ್‌ ಬಿಜೆಪಿಯವರೂ ಕೂಡ ಒಂಥರಾ ಉಗ್ರಗಾಮಿಗಳು ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರವಿ  ಅವರು ಕಿಡಿ  ಕಾರಿ  ಭಯೋತ್ಪಾದರಂತೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಯೋತ್ಪಾದಕ ಆಗುತ್ತಾರೆ’ ಎಂದರು.

‘ಸತ್ಯದ ಪರ ಹೋರಾಟವನ್ನು ಭಯೋತ್ಪಾದನೆ ಅನ್ನುವುದು ಸರಿಯೇ? ಯಾವ ಡಿಕ್ಷನರಿಯಲ್ಲಿ ಇದೆ’ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next