Advertisement

ಭಾರಿ ಮಳೆಗೆ ಬಸವನಾಡು ತತ್ತರ; ವಿವಿಧೆಡೆ ಜನಜೀವನ ಅಸ್ತವ್ಯಸ್ತ

02:35 PM Oct 20, 2022 | Team Udayavani |

ವಿಜಯಪುರ: ಜಿಲ್ಲೆಯ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ವರುಣನ ಆರ್ಭಟಕ್ಕೆ ವಿವಿಧೆಡೆ ಜನಜೀವನ ತತ್ತರಿಸಿ ಹೋಗಿದೆ.

Advertisement

ಇದನ್ನೂ ಓದಿ :ಅಗ್ನಿ ದುರಂತಗಳಿಂದ ಜನರನ್ನು ರಕ್ಷಿಸುವ ಸಾಮರ್ಥ್ಯ ಹೆಚ್ಚಳ: ಸಿಎಂ ಬೊಮ್ಮಾಯಿ

ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಹಿದ್ದು, ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮಕ್ಕೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಲೆಯ ಆವರಣಕ್ಕೂ ನುಗ್ಗಿರುವ ಮಳೆ ನೀರು ಮಕ್ಕಳು, ಶಿಕ್ಷಕರನ್ನು ಆತಂಕಕ್ಕೆ ತಳ್ಳಿದೆ.

ಮಳೆ ನೀರಿನ ಅವಾಂತರದಿಂದ ಸಾತಿಹಾಳ ಗ್ರಾಮದ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಕೆಲವು ಮನೆಗಳಿಗೂ ಮಳೆಯ ನೀರು ನುಗ್ಗಿ ಹಾನಿ ಸೃಷ್ಟಿಸಿದೆ. ಇದರಿಂದ ಗಸಾತಿಹಾಳ ಗ್ರಾಮದಲ್ಲಿ ಜನರು ಪರದಾಡುವಂತಾಗಿದ್ದು, ಮತ್ತಷ್ಟು ಮಳೆಯಾದರೆ ಸಂಕಷ್ಟದ ಪರಿಸ್ಥಿತಿ ಹೆಚ್ಚಲಿದೆ ಎಂದು ಗ್ರಾಮಸ್ಥರ ಆತಂಕ ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next