Advertisement

ಮಲೆನಾಡಿನಲ್ಲಿ ವರುಣನ ಆರ್ಭಟ: 40 ಯೋಧರ ತಂಡ ಕಾಫಿನಾಡಿಗೆ

07:51 PM Aug 10, 2019 | Team Udayavani |

ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ನೀರಿನ ಹರಿಯು ಹೆಚ್ಚಾಗುತ್ತಿದ್ದು ಜನರ ರಕ್ಷಣಾ ಕಾರ್ಯಕ್ಕೆ ಬೆಂಗಳೂರಿನಿಂದ 40 ಯೋಧರ ತಂಡ ಆಗಮಿಸಿದ್ದು ನೆರೆಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆ ಕೈಗೊಂಡಿದ್ದಾರೆ.

Advertisement

2 ತಂಡವಾಗಿ ಅಂದರೆ , 24 ಯೋಧರು ಮೂಡಿಗೆರೆ, 16 ಯೋಧರು ಎನ್ ಅರ್ ಪುರ ತಾಲೂಕಿನಲ್ಲಿ ರಕ್ಷಣೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next