Advertisement

ಭಾರತ್‌ ನಗರ: ಮನೆಯ ಗೋಡೆ ಕುಸಿದು ಲಕ್ಷಾಂತರ ರೂ. ಹಾನಿ

09:33 PM Jul 20, 2019 | Team Udayavani |

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಭಾರತ್ ನಗರ ಪಾಪಮ್ಮ‌ಎಂಬವರ ಮನೆಯ ಗೋಡೆ ಕುಸಿತ, ಮನೆಗೆ ಸಂಪೂರ್ಣ ಹಾನಿಯಾಗಿದೆ.
ಪಾಪಮ್ಮ, ಮಕ್ಕಳಾದ ಸುಬ್ರಹ್ಮಣ್ಯ ಮತ್ತು ಹರೀಶ್‌ ಮಲಗಿದ್ದ ವೇಳೆ ಘಟನೆ ಸಂಭವಿಸಿದೆ.

Advertisement

ಪೊಲಿಯೋ ಪೀಡಿತ ಸುಬ್ರಹ್ಮಣ್ಯ ಅವರು ಗೋಡೆ ಕುಸಿತದ ವೇಳೆ ಅದೇ ಕೋಣೆಯಲ್ಲಿ ಮಲಗಿದ್ದು, ಪವಾಢಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಾಪು ಗ್ರಾಮ ಕರಣಿಕ ಅರುಣ್‌ ಕುಮಾರ್‌ , ಪುರಸಭಾ ಸದಸ್ಯೆ ಗುಲಾಬಿ ಪಾಲನ್ ಅವರು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next