Advertisement

Hebri: ಮುದ್ರಾಡಿ ಬಲ್ಲಾಡಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ವೃದ್ಧೆಯ ಮೃತದೇಹ ಪತ್ತೆ

09:48 AM Oct 07, 2024 | Team Udayavani |

ಹೆಬ್ರಿ: ಹೆಬ್ರಿ ತಾಲೂಕಿನ  ಮುದ್ರಾಡಿ ಬಲ್ಲಾಡಿ ಪರಿಸರದಲ್ಲಿ ವರುಣನಬ್ಬರಕ್ಕೆ ಕೊಚ್ಚಿಹೋದ ವೃದ್ಧೆಯ ಮೃತದೇಹ ಸೋಮವಾರ (ಅ.7ರಂದು) ಪತ್ತೆಯಾಗಿದೆ.

Advertisement

ನೇರಲ್ಪಕ್ಕೆ ನಿವಾಸಿ 85 ವರ್ಷ ಪ್ರಾಯದ  ಚಂದ್ರ ಗೌಡ್ತಿ ಮನೆಯ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದರು.

ಪ್ರವಾಹಕ್ಕೆ  ಕೊಚ್ಚಿ ಹೋಗಿರುವುದೇ ಎಂಬ ಸಂಶಯ ಮೂಡಿದ್ದು  ಸೋಮವಾರ ಹುಡುಕಾಡಿದಾಗ ಮನೆಯಿಂದ ಸುಮಾರು ದೂರದ ಗದ್ದೆಯಲ್ಲಿ ಮೃತ ದೇಹ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next