Advertisement

ಶಿರ್ವದಲ್ಲಿ ಬೆಳಗ್ಗಿನಿಂದಲೇ ಭಾರಿ ಜನಜಂಗುಳಿ

09:54 AM May 08, 2021 | Team Udayavani |

ಶಿರ್ವ : ಸೋಮವಾರದಿಂದ ಸರಕಾರ ರಾಜ್ಯಾದ್ಯಂತ ಹೇರಿದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಶಿರ್ವ ಪೇಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಜಂಗುಳಿ ನಿರ್ಮಾಣವಾಗಿದೆ.

Advertisement

ತೆರೆದಿರುವ ಪ್ರತಿ ಅಂಗಡಿಗಳ ಮುಂದೆ ಗ್ರಾಹಕರು ಸೇರಿ ವ್ಯವಹಾರ ನಡೆಸುತ್ತಿರುವ ಸಾಮಾನ್ಯ ದೃಶ್ಯ ಕಂಡುಬಂದಿದೆ.

ರಸ್ತೆಯಲ್ಲಿ ವಾಹನಗಳ ಸಾಲು ಸಾಲು. ಸಾಮಾಜಿಕ ಅಂತರವನ್ನು ಮರೆತು ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿದೆ. ಶಿರ್ವ ಗ್ರಾ.ಪಂ.ಆಡಳಿತ ಮೇ.7ರಂದು ತುರ್ತು ಸಭೆ ನಡೆಸಿ ಪರಿಸರ ದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 9-30ಕ್ಕೆ ಮುಚ್ಚಲು ನಿರ್ಣಯ ಮಂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next