Advertisement

Missing Case ಹಕ್ಲಾಡಿ: ಬಾಲಕ ನಾಪತ್ತೆ

12:39 AM Oct 21, 2023 | Team Udayavani |

ಕುಂದಾಪುರ: ಹಕ್ಲಾಡಿ ಗ್ರಾಮದ ಕಟ್ಟಿನಮಕ್ಕಿ ನಿವಾಸಿ ಅರುಣ (15) ಸೆ. 20ರಿಂದ ಕಾಣೆಯಾಗಿದ್ದಾನೆ.

Advertisement

ಮನೆಯಿಂದ ಹೊರಗೆ ಹೋದವ ವಾಪಸ್‌ ಬಾರದೇ ನಾಪತ್ತೆಯಾಗಿದ್ದು 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಗಂಗೊಳ್ಳಿ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ಬೈಕ್‌ಗಳ ಢಿಕ್ಕಿ ; ಇಬ್ಬರಿಗೆ ಗಾಯ
ಕುಂದಾಪುರ: ಬಳ್ಕೂರು ಗ್ರಾಮದ ಕಂಡ್ಲೂರು ಸೇತುವೆ ಸಮೀ ಪದ ಹೊಳೆಕಡು ಬಸ್‌ ನಿಲ್ದಾಣ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ಗಳೆರಡು ಢಿಕ್ಕಿಯಾಗಿ ಸವಾರರಾದ ಅಬ್ದುಲ್‌ ಶುಕೂರ್‌ ಹಾಗೂ ಗುರುರಾಜ್‌ ಗಾಯಗೊಂಡ ಘಟನೆ ಅ. 19ರಂದು ಸಂಭವಿಸಿದೆ.

ಬೈಕ್‌ ಸವಾರ ಗುರುರಾಜ್‌ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next