Advertisement

ಮಾವು ಬೆಳೆಗಾರರಲ್ಲಿ ಸಂತಸ

11:36 AM Feb 01, 2021 | Team Udayavani |

ಮುಳಬಾಗಿಲು: ಈ ಬಾರಿ ತಾಲೂಕಿನಲ್ಲಿ ವಿಶೇಷವಾಗಿ ಮಾವಿನ ಮರಗಳು ಚಿಗುರಿ ಎಲೆಗಳೇ ಕಾಣಿಸದಷ್ಟರ ಮಟ್ಟಿಗೆ ಹೂವಿನಿಂದ ತುಂಬಿರುವ ಮಾವಿನ ಮರಗಳು ಹೂವಿನ ತೋಟ ಗಳಂತೆ ಕಂಗೊಳಿಸುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದೆ.

Advertisement

ತಾಲೂಕಿನಲ್ಲಿ ಸುಮಾರು 30 ಸಾವಿರ ಎಕರೇ ಪ್ರದೇಶದಲ್ಲಿ ಬೆಳೆಯಲಾಗಿರುವ ಮಾವಿನ ಮರಗಳು ಚಿಗುರಿ ಹಸುರಿನ ಎಲೆಗಳೇ ಕಾಣದಷ್ಟು ಮಟ್ಟಿಗೆ ಯಥೇತ್ಛವಾಗಿ ಹೂವಿನಿಂದ ಕಂಗೊಳಿಸುತ್ತಿದ್ದು ಬಾದಾಮಿ, ಬೆಂಗಳೂರು, ನೀಲಂ, ಬೈಗಾನ್‌ಪಲ್ಲಿ, ರಸಪೂರಿ, ಮಲ್ಲಿಕಾ ಸೇರಿದಂತೆ ಅನೇಕ ತಳಿಗಳುಳ್ಳ ಮಾವುಗಳು ಕಣ್ಮನ ಸೆಳೆಯುತ್ತಿದೆ.

ಇದನ್ನೂ ಓದಿ:ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಹೊಸ ಬಿಲ್ ಮಂಡನೆ ಮಾಡಲ್ಲ: ರಾಜ್ಯ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next