Advertisement

Hampi: ತಳವಾರಗಟ್ಟ ಪ್ರವೇಶ ದ್ವಾರ ಮಂಟಪಕ್ಕೆ ಟ್ರ್ಯಾಕ್ಟರ್ ಡಿಕ್ಕಿ: ಸ್ಮಾರಕಕ್ಕೆ ಹಾನಿ

05:26 PM Aug 09, 2023 | Team Udayavani |

ಹೊಸಪೇಟೆ: ಹಂಪಿ‌ ವಿಜಯವಿಠಲ ದೇವಾಲಯಕ್ಕೆ (ತಳವಾರಘಟ್ಟ) ತೆರಳುವ ಮಾರ್ಗಮಧ್ಯದಲ್ಲಿರುವ ವಿಜಯನಗರ ಅರಸರ ಕಾಲದ ಪುರಾತನ ಪ್ರವೇಶ ದ್ಚಾರ‌‌ ಮಂಟಪಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಮಾರಕದ ಬೃಹತ್ ಕಲ್ಲು ಕಂಬಕ್ಕೆ ಹಾನಿಯಾದ ಘಟನೆ ಬುಧವಾರ ನಡೆಸಿದೆ.

Advertisement

ಕಮಲಾಪುರದಿಂದ ತಳವಾರಘಟ್ಟಕ್ಕೆ ತೆರಳುವ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ಸ್ಮಾರಕಕ್ಕೆ ಆಸರೆಯಾಗಿ ನಿಂತಿದ್ದ ಬೃಹತ್ ಕಂಬ ಸ್ಥಳದಿಂದ ಅರ್ಧಕ್ಕೂ‌ ಹೆಚ್ಚು ಮುಂದೆ ಬಂದಿದೆ. ಸ್ಥಳಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ‌.

Advertisement

Udayavani is now on Telegram. Click here to join our channel and stay updated with the latest news.

Next