Advertisement

ಕುಮಾರ ಸ್ವಾಮಿ ಅವರಿಂದ ಡಿ ಕೆ ಶಿವಕುಮಾರ್ ತಾಯಿಯ ಭೇಟಿ

10:23 AM Sep 07, 2019 | Team Udayavani |

ರಾಮನಗರ: ಜಿಲ್ಲೆಯ ಕನಕಪುರ ತಾಲೂಕು ಕೋಡಿ ಹಳ್ಳಿಯಲ್ಲಿ ವಾಸ್ತವ್ಯ ಇರುವ ಮಾಜಿ ಸಚಿವ ಡಿಕೆಶಿ ತಾಯಿ ಗೌರಮ್ಮ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ. ಡಿಕೆಶಿ ಬಂಧನದ ವಿಚಾರದಲ್ಲಿ ಕಣ್ಣೀರಿಟ್ಟ ಗೌರಮ್ಮ. ಸಮಾಧಾನ ಹೇಳಿ ಧೈರ್ಯ ತುಂಬಿದ ಮಾಜಿ ಸಿ.ಎಂ. ಯಾವುದಕ್ಕೂ ಹೆದರಬೇಡಿ, ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಶಿವಕುಮಾರ್ ಹೊರ ಬರ್ತಾರೆ. ಬಿಜೆಪಿಯ ಈ ಕುತಂತ್ರ ಕೇವಲ ೨ ದಿನ. ಹೆಚ್ಚು ಚಿಂತಿಸಬೇಡಿ, ಆರೋಗ್ಯದ ಕಡೆ ಗಮನ ಇರಲಿ ಎಂದು ಧೈರ್ಯ ತುಂಬಿದ ಎಚ್ ಡಿ ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next