Advertisement
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಈ ಬಗ್ಗೆ ಪ್ರಕಟನೆ ಹೊರಡಿಸಿ ಬದಲಿ ಮಾರ್ಗ ಬಳಸಲು ಸೂಚನೆ ನೀಡಿದ್ದರು.
Related Articles
Advertisement
ಮೂಡುಬಿದಿರೆಯಿಂದ ಮಂಗಳೂರಿನತ್ತ ಸಾಗುವ ವಾಹನಗಳು ಕೈಕಂಬ-ಬಜಪೆ- ಮರವೂರು ರಸ್ತೆ ಮೂಲಕ ಮತ್ತು ಕೈಕಂಬ- ಪೊಳಲಿ-ಬಿ.ಸಿ. ರೋಡ್ ಮೂಲಕ ಮಂಗಳೂರು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಸಾಗುವ ವಾಹನಗಳು ಮಂಗಳೂರು-ಮರವೂರುಸೇತುವೆ-ಬಜಪೆ-ಕೈಕಂಬವಾಗಿ ಮೂಡುಬಿದಿರೆ ತಲುಪಬೇಕಾಗಿದೆ.