Advertisement

Gurdaspur: ದೆವ್ವ ಬಿಡಿಸುತ್ತೇನೆಂದು ವ್ಯಕ್ತಿಯ ಬಡಿದು ಕೊಂದ ಪಾದ್ರಿ ಸೆರೆ

01:34 AM Aug 26, 2024 | Team Udayavani |

ಚಂಡೀಗಢ: ಮೈ ಮೇಲೆ ಸೇರಿಕೊಂಡಿರುವ ದೆವ್ವ ಬಿಡಿಸುವ ಸಲುವಾಗಿ ಪಾದ್ರಿಯೊಬ್ಬರು ವ್ಯಕ್ತಿಯೊಬ್ಬರನ್ನು ಬಡಿದು ಕೊಂದಿರುವ ಘಟನೆ ಪಂಜಾಬ್‌ನ ಗುರುದಾಸ್‌ಪುರದಲ್ಲಿ ನಡೆದಿದೆ. ಮೂಛೆì ರೋಗದಿಂದ ಬಳಲುತ್ತಿದ್ದ ವ್ಯಕ್ತಿಯ ಮೇಲೆ ದೆವ್ವ ಅವಾಹನೆಯಾಗಿದೆ. ಅದನ್ನು ನಾನು ಬಿಡಿಸು ತ್ತೇನೆ ಎಂದು ಜಾಕೋಬ್‌ ಮಾಸಿಹ್‌ ಎಂಬ ಪಾದ್ರಿ ಆತನಿಗೆ ಮನಸೋಇಚ್ಛೆ ಹೊಡೆದಿದ್ದಾರೆ. ಅದಕ್ಕೆ ಇನ್ನೂ 8 ಮಂದಿ ಸಾಥ್‌ ನೀಡಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರ ದೂರಿನ ಮೇರೆಗೆ ಪಾದ್ರಿ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next