Advertisement
ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಜಿಎಸ್ಟಿ ಮಾತ್ರವಲ್ಲ ಆಧಾರ್, ಎನ್ಆರ್ಇಜಿ, ಆಹಾರ ಭದ್ರತೆ, ಬಿಸಿಯೂಟ ಮುಂತಾದ ಹಲವು ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರದ ಕೊಡುಗೆ. ಆಗ ಈ ಎಲ್ಲ ಯೋಜನೆಗಳನ್ನು ವಿರೋಧಿಸಿದ್ದ ಮೋದಿ ಇದೀಗ ಅವುಗಳನ್ನೇ ಅನುಷ್ಠಾನಗೊಳಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಎಂದರೆ “ಟಾಕ್ ಮೋರ್, ವರ್ಕ್ ಲೆಸ್’ಎಂದು ಟೀಕಿಸಿದರು. Advertisement
ಜಿಎಸ್ಟಿ ಯುಪಿಎ ಕೊಡುಗೆ: ಪಾಟೀಲ
03:45 AM Jul 02, 2017 | |
Advertisement
Udayavani is now on Telegram. Click here to join our channel and stay updated with the latest news.