Advertisement

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

08:11 PM Apr 23, 2024 | Team Udayavani |

ಹುಬ್ಬಳ್ಳಿ: ಮೃತ ನೇಹಾ ಹಿರೇಮಠ ತಂದೆ ನಿರಂಜನ್‌ ಹಿರೇಮಠ ಜತೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ.

Advertisement

ಬಿಡ್ನಾಳ ಬಸವ ನಗರದ ನೇಹಾಳ ನಿವಾಸಕ್ಕೆ ಕಾನೂನು ಸಚಿವ ಎಚ್‌.ಕೆ. ಪಾಟೀಲ ಮಂಗಳವಾರ ಭೇಟಿ ನೀಡಿದ್ದ ವೇಳೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು, ನನ್ನನ್ನು ಕ್ಷಮಿಸಿ, ನಾವು ನಿಮ್ಮ ಜತೆ ಇರುತ್ತೇವೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.

ಇದೇ ವೇಳೆ ನಿರಂಜನ ಹಿರೇಮಠ ಅವರು ಸಚಿವರೊಂದಿಗೆ ಮಾತನಾಡುತ್ತ, ಮುಖ್ಯಮಂತ್ರಿಗಳ ಮಾತಿನಿಂದ ಒಂದಿಷ್ಟು ಸಮಾಧಾನ ತಂದಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next