Advertisement
ರಾಜೀವ್ಗಾಂಧಿಯವರ 75ನೇ ಜನ್ಮದಿನದ ಪ್ರಯುಕ್ತ, ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ”ದೇಶದ ಸಂವಿಧಾನದಲ್ಲಿ ಶಾಂತಿ ಪಾಲನೆ, ರಾಷ್ಟ್ರೀಯ ಏಕತೆ ಹಾಗೂ ಕೋಮು ಸೌಹಾರ್ದತೆಯಂಥ ಯಾವ ವಿಚಾರಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಲಾಗಿದೆಯೋ, ಅದಕ್ಕೆ ತದ್ವಿರುದ್ಧವಾದ, ಅಸಹ್ಯಕರ ಸಂಸ್ಕೃತಿಯೊಂದು ದೇಶದಲ್ಲಿ ಅವತರಿಸಿದೆ. ಇಂಥ ಹೀನ ಸಂಸ್ಕೃತಿಯನ್ನು ಹತ್ತಿಕ್ಕಲು ನಾವೇನು ಮಾಡಬೇಕು ಎಂದು ಎಲ್ಲಾ ದೇಶಬಾಂಧವರೂ ಆಲೋಚಿಸಬೇಕಿದೆ” ಎಂದರು. Advertisement
‘ಅಸಹಿಷ್ಣುತೆಯಿಂದ ಸಮಾಜ ಕಲುಷಿತ’
01:10 AM Aug 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.