Advertisement

ಅರ್ಚಕರಿಗೆ ದಿನಸಿ ಕಿಟ್‌ ಸೌಲಭ್ಯ

07:42 PM Jun 20, 2021 | Team Udayavani |

ಯಳಂದೂರು: ತಾಲೂಕಿನ28 ದೇವಸ್ಥಾನಗಳಲ್ಲಿ ಸೇವೆಸಲ್ಲಿಸುತ್ತಿರುವ ಸಿ ದರ್ಜೆ ಆರ್ಚಕರಿಗೆ ತಾಲೂಕುಆಡಳಿತದಿಂದ ಆಹಾರಕಿಟ್‌ ವಿತರಿಸಲಾಯಿತು.

Advertisement

ಪಟ್ಟಣಸೇರಿದಂತೆ ತಾಲೂಕಿನ ಗುಂಬಳ್ಳಿ, ಮಾಂಬಳ್ಳಿ, ಅಗರ,ಕೆಸ್ತೂರು, ದಾಸನಹುಂಡಿ,ಕಂದಹಳ್ಳಿ, ಮದ್ದೂರು,ಯರಿಯೂರು, ಯರಗಂಬಳ್ಳಿ, ಗಣಿಗನೂರು,ಕೊಮಾರನಪುರ ಸೇರಿದಂತೆ ತಾಲೂಕಿನ28 ದೇವಸ್ಥಾನಗಳ ಆರ್ಚಕರಿಗೆ ಆಹಾರಕಿಟ್‌ ವಿತರಿಸಲಾಗಿದೆ.

ತಹಶಿಲ್ದಾರ್‌ಜಯಪ್ರಕಾಶ್‌, ಬಿಳಿಗಿರಿರಂಗನ ದೇವಸ್ಥಾನದ ಇಒಮೋಹನಕುಮಾರ್‌, ಗ್ರಾಮ ಲೆಕ್ಕಿಗ ಶರತ್‌, ಸುನೀತಾ,ಆರ್ಚಕರಾದ ಆನಂದ್‌, ಚಂದ್ರಮೌಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next