Advertisement

H.D. Revanna: ಬೆದರಿಕೆಗೆ ಗೌಡರ ಕುಟುಂಬ ಜಗ್ಗದು

12:18 AM Oct 15, 2024 | Team Udayavani |

ಹಾಸನ: ನಮ್ಮ ತಂದೆ-ತಾಯಿಯನ್ನು ಕಣ್ಣೀರು ಹಾಕಿಸಿದ ಮಂತ್ರಿಗಳು ಏನೇನಾಗುತ್ತಾರೆ ಅಂತ ನೋಡುತ್ತಾ ಇರಿ. ಕಟಕಟೆಯಲ್ಲಿ ಸಾಲಾಗಿ ನಿಲ್ಲುವ ದಿನಗಳು ದೂರವಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಭವಿಷ್ಯ ನುಡಿದರು.

Advertisement

ಹಾಸನದಲ್ಲಿ ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯಾ ಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್‌ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದರು.

ಇಂತಹ ಜನನಾಯಕನನ್ನು ಪೊಲೀಸ್‌ ಅಧಿಕಾರಿಯ ಮೂಲಕ ಹೆದರಿಸಲಾಗುತ್ತಿದೆ. ಇವರ ಯಾವ ಬೆದರಿಕೆಗೂ ಗೌಡರ ಕುಟುಂಬ ಜಗ್ಗುವುದಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next