Advertisement
ಹೆಣ್ಣು ಮಕ್ಕಳು ಬಂಗಾರ ಕೊಳ್ಳಬೇಕು, ಆಭರಣ ಕೊಂಡರೆ ಅವರಿಗೂ ಅಂದ, ಮನೆಗೂ ಅಂದ. ಹೆಣ್ಣು ಮಕ್ಕಳು ಒಡವೆಗಳನ್ನು ಧರಿಸಿದಾಗ ಮತ್ತಷ್ಟು ಅಂದವಾಗಿ ಕಾಣುತ್ತಾರೆ. ಇದರ ಜತೆಗೆ ಮನೆಯಲ್ಲಿ ಚಿನ್ನವಿದ್ದರೆ ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ. ಬಂಗಾರವನ್ನು ಕೇವಲ ಒಡವೆಯಾಗಿ ಅಷ್ಟೇ ನೋಡಬಾರದು. ಆಭರಣ ಕೂಡ ಒಂದು ರೀತಿ ಬ್ಯಾಂಕ್ ಇದ್ದ ಹಾಗೆ. ಹಾಗಾಗಿ ಚಿನ್ನ ಕೊಳ್ಳುವುದು ಕೂಡ ಉಳಿತಾಯದ ಮಾರ್ಗ ಎಂದು ಹೇಳಿದರು.
Advertisement
ಚಿನ್ನಾಭರಣ ಖರೀದಿಯೂ ಉಳಿತಾಯವಿದ್ದಂತೆ: ಯಶ್
11:31 AM Mar 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.