Advertisement
ಗರಿಷ್ಠ ಮಟ್ಟದ ರಹಸ್ಯ ಕಾಯ್ದುಕೊಂಡರೂ ದಾಳಿ ವಿಚಾರ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇದರ ಜತೆಗೆ ವಿವಿಧ ಕಂಪ್ಯೂಟರ್ಗಳಲ್ಲಿರುವ ದಾಖಲೆಗಳನ್ನೂ ಅಳಿಸಿ ಹಾಕಲಾಗಿದೆ. ಕಂಪನಿಯೊಂದರ ಆಡಳಿತ ಮಂಡಳಿ ವಾಹನವೊಂದರಲ್ಲಿ ಬೆಲೆ ಬಾಳುವ ವಸ್ತುಗಳು, ದಾಖಲೆಗಳನ್ನು ಬೇರೊಂದು ಸ್ಥಳಕ್ಕೆ ಸಾಗಿಸಿದ್ದು ಖಚಿತವಾಗಿದೆ. ಅದನ್ನು ಹಿಂಬಾಲಿಸಿ ವಶಪಡಿಸಿಕೊಂಡರೂ, ಹೆಚ್ಚಿನ ಪ್ರಮಾಣದ ವಸ್ತುಗಳು ಸಿಕ್ಕಿಲ್ಲವೆಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 9 ದಿನಗಳ ಕಾಲ ಈ ಕಾರ್ಯಾಚರಣೆ ನಡೆದಿದೆ. Advertisement
ಸ್ಮಶಾನದಲ್ಲಿ ಸಿಕ್ಕಿತು ಚಿನ್ನ, ವಜ್ರ
11:37 PM Feb 08, 2019 | |
Advertisement
Udayavani is now on Telegram. Click here to join our channel and stay updated with the latest news.