Advertisement

ಗೋವಾ : ಸಾಳಾವಲಿ ಅಣೆಕಟ್ಟು ಭರ್ತಿ : ಜಲಸಂಪನ್ಮೂಲ ಇಲಾಖೆ ಎಚ್ಚರಿಕೆ

09:36 PM Jul 13, 2021 | Team Udayavani |

ಪಣಜಿ : ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾಳಾವಲಿ ಅಣೆಕಟ್ಟು ಭರ್ತಿಯಾಗಿದೆ.

Advertisement

ಇದನ್ನೂ ಓದಿ : ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಭಾರತ ರತ್ನ ನೀಡಿ : ರಾಜೇಂದ್ರ ಸೇನ್ ಒತ್ತಾಯ

ಇಂದು(ಮಂಗಳವಾರ, ಜುಲೈ 13) ಬೆಳಿಗ್ಗೆ 6 ಗಂಟೆಗೆ ಅಣೆಕಟ್ಟು ಭರ್ತಿಯಾಗಿ ಹೊರ ಹರಿವು ಆರಂಭಗೊಂಡಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಅಣೇಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಜನರು ಜಲಾಶಯ, ನದಿಗೆ ಇಳಿಯುವುದು ಅಪಾಯಕಾರಿ ಎಂದು ಜಲಸಂಪನ್ಮೂಲ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಲವ್‌ ಜಿಹಾದ್‌ ಪ್ರತಿಭಟನೆಯಿಂದ ರದ್ದಾದ ಮದುವೆ : ಜು.18ರ ಮದುವೆಗೆ ಪ್ರತಿಭಟನೆಯ ಬಿಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next